23-11-2020
ಪಂಚತಂತ್ರ ಕತೆಗಳು ಭಾಗ-2, ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ Panchatantra stories in Kannada, lion and the bull story in Kannada
ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.
ಮಿತ್ರಭೇದ : ಮಿತ್ರರ ನಡುವೆ ಒಡಕು ತಂದು ಕಾರ್ಯ ಸಾಧಿಸುವುದು. ಕಾಡಿನ ರಾಜ ಸಿಂಹ ಹಾಗು ಒಂದು ಎತ್ತಿನ ಸ್ನೇಹದಿಂದಾದ ತೊಂದರೆ, ಒಂದು ಜಾಣ ನರಿಯು ಅವುಗಳ ಸ್ನೇಹವನ್ನು ಒಡೆದು ಕಾಡಿನ ಒಳಿತನ್ನು ಸಾದಿಸಿದ ಕತೆ.